ಮಿಥುನ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

ಗುರುವಾರ, 23 ಏಪ್ರಿಲ್ 2020 (07:17 IST)

ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.

 

ಮಿಥುನ ರಾಶಿಯವರು ಅಕ್ಷಯ ತೃತೀಯ ದಿನದಂದು ಯಾರಾದರೂ ಅತಿ ವಯಸ್ಸಾದವರ ಸೇವೆ ಮಾಡಿದರೆ ಒಳ್ಳೆಯದು. ಅಕ್ಕಿ, ಬೆಲ್ಲ, ತುಪ್ಪ, ಸೊಪ್ಪು, ರವೆ, ಮೆಣಸಿನಕಾಯಿ, ಸಿಹಿ, ಅದರ ಜೊತೆಗೆ ಪಾತ್ರೆಗಳನ್ನು, ಚರ್ಮದ ಚಪ್ಪಲಿ 108 ರೂ.ಗಳನ್ನು ಇಟ್ಟು ದೇವಸ್ಥಾನದ ಬಳಿಯಿರುವ ವಯಸ್ಸಾದವರಿಗೆ ದಾನ ಮಾಡಿದರೆ ಒಳ್ಳೆಯದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ