ಧನಪ್ರಾಪ್ತಿಯಾಗಲು ಕುಂಕುಮ ಭರಣಿಯಲ್ಲಿ ಇವುಗಳನ್ನು ಇಟ್ಟು ಪೂಜಿಸಿ

ಭಾನುವಾರ, 9 ಡಿಸೆಂಬರ್ 2018 (07:36 IST)
ಬೆಂಗಳೂರು : ಜೀವನದಲ್ಲಿ ಎಲ್ಲರಿಗೂ ಎದುರಾಗುವ ಬಹುದೊಡ್ಡ  ಸಮಸ್ಯೆ ಎಂದರೆ ಅದು ಹಣದ ಸಮಸ್ಯೆ. ಈ ರೀತಿ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿದ್ದರೆ ಕುಂಕುಮ ಭರಣಿಯಲ್ಲಿ ಇವುಗಳನ್ನು ಹಾಕಿಡಿ.


ಮೊದಲಿಗೆ ಬೆಳ್ಳಿ ಕುಂಕುಮದ ಭರಣಿಯನ್ನು ತೆಗೆದುಕೊಳ್ಳಬೇಕು. ಅದಕ್ಕೆ ಕುಂಕುಮವನ್ನು, ಕೇಸರಿ ಎಲೆಗಳು, ಗೋಮತಿ ಚಕ್ರಗಳು, ಐದು ಕರ್ಪೂರಗಳನ್ನು ಹಾಕಬೇಕು. ಆ ಭರಣಿಯನ್ನು  ದೇವರ ಮನೆಯಲ್ಲಿಟ್ಟು ಪೂಜಿಸಿ, ಆರ್ಥಿಕ ಸಮಸ್ಯೆಗಳು ದೂರವಾಗಬೇಕೆಂದು ಕೋರಿಕೊಳ್ಳುವುದರಿಂದ ಲಕ್ಷ್ಮೀ ದೇವಿಯ ಅನುಗ್ರಹ ಲಭಿಸುತ್ತದೆ.


ಏಕೆಂದರೆ ಲಕ್ಷ್ಮೀದೇವಿಯ ಹಾಗೇ ಗೋಮತಿ ಚಕ್ರಗಳು ಕೂಡ ಸಮುದ್ರದಲ್ಲಿ ಉದ್ಭವವಾಗಿರುವುದು. ಹಾಗೇ ಕರ್ಪೂರದ ವಾಸನೆ ಲಕ್ಷ್ಮೀಗೆ ಇಷ್ಟ.` ಆದ್ದರಿಂದ ಇವುಗಳನ್ನು ಪೂಜಿಸುವುದರಿಂದ ಧನಪ್ರಾಪ್ತಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ