ಲಕ್ಷ್ಮೀಪೂಜೆಯ ಪ್ರತಿಫಲ ಸಿಗಲು ಈ ಹೂವಿನಿಂದ ಪೂಜೆ ಮಾಡಿ

ಗುರುವಾರ, 8 ಅಕ್ಟೋಬರ್ 2020 (07:57 IST)
ಬೆಂಗಳೂರು : ಎಲ್ಲರ ಮನೆಯಲ್ಲೂ ಪ್ರತಿದಿನ ಪೂಜೆ ಮಾಡುತ್ತಾರೆ. ಆದಕಾರಣ ಹಣಕಾಸಿನ ಸಮಸ್ಯೆ ಎದುರಾಗಬಾರದಂತಿದ್ದರೆ ಲಕ್ಷ್ಮೀ ಪೂಜೆ ಈ ಹೂವಿನಿಂದ ಮಾಡಿ.

ಎಲ್ಲರೂ ಮನೆಯಲ್ಲಿ ಧನ ಸಂಪತ್ತು ತುಂಬಿರಬೇಕೆಂದು ಲಕ್ಷ್ಮೀ ಪೂಜೆ ಮಾಡುತ್ತಾರೆ. ಆದರೆ ಇದರಿಂದ ಅವರಿಗೆ ಪ್ರತಿಫಲ ಸಿಗುವುದಿಲ್ಲ. ಆದಕಾರಣ ಲಕ್ಷ್ಮೀ ಪೂಜೆ ಮಾಡುವಾಗ ಶುಕ್ರವಾರದಂದು ಅಥವಾ ಏಕಾದಶಿಯಂದು ಲಕ್ಷ್ಮೀದೇವಿಗೆ ಪ್ರಿಯವಾದ ಕಮಲದ ಹೂಗಳಿಂದ ಪೂಜೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ