ಬೆಂಗಳೂರಿನಲ್ಲಿ ಕಾಣಿಸಿಕೊಂಡ ಸಚಿನ್ ತೆಂಡುಲ್ಕರ್

ಗುರುವಾರ, 7 ಡಿಸೆಂಬರ್ 2017 (12:08 IST)
ಬೆಂಗಳೂರು: ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ, ಕ್ರಿಕೆಟ್ ದೇವರು ಎಂದೆನಿಸಿಕೊಂಡ ಸಚಿನ್ ತೆಂಡುಲ್ಕರ್ ಉದ್ಯಾನನಗರಿಗೆ ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿರುವುದಕ್ಕೆ ಕಾರಣವೂ ಇದೆ.


ಅದೇನೆಂದರೆ ಕ್ರಿಕೆಟ್ ಗೆ ಸಂಬಂಧಿಸಿದ ಆ್ಯಪ್ ವೊಂದನ್ನು ಬಿಡುಗಡೆ ಮಾಡಲು ಸಚಿನ್ ಬೆಂಗಳೂರಿಗೆ ಬಂದಿದ್ದರು.
'ಸಚಿನ್ ಸಾಗಾ ಕ್ರಿಕೆಟ್ ಆ್ಯಪ್ ಚಾಂಪಿಯನ್ ಶಿಪ್' ಆ್ಯಪ್ ಅನ್ನು ಕಾರ್ಯಕ್ರಮದಲ್ಲಿ ಸಚಿನ್ ತೆಂಡುಲ್ಕರ್  ಬಿಡುಗಡೆ ಮಾಡಿದರು.


ಈ ಆ್ಯಪ್ ಬಿಡುಗಡೆ ಕಾರ್ಯಕ್ರಮದಲ್ಲಿ ಐಟಿ ತಜ್ಞ ಕ್ರಿಸ್ ಗೋಪಾಲಕೃಷ್ಣನ್, ಜೆಟ್ ಸಿಂಥೆಸಿಸ್ ಅಧ್ಯಕ್ಷ ರಾಜನ್ ನವಮಿ ಉಪಸ್ಥಿತರಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ