ಐಪಿಎಲ್ ನಲ್ಲಿ ಕೆಟ್ಟ ದಾರಿ ಹಿಡಿಯದಂತೆ ಕ್ರಿಕೆಟಿಗರಿಗೆ ವಿರಾಟ್ ಕೊಹ್ಲಿ ವಾರ್ನಿಂಗ್
‘ಐಪಿಎಲ್ ಎಂದರೆ ಅಲ್ಲಿ ಹಾದಿ ತಪ್ಪಲು ಹಲವು ಅಂಶಗಳಿರುತ್ತವೆ. ಆದರೆ ಆಟಗಾರರು ತಮ್ಮ ಮನಸ್ಸನ್ನು ಆಟದ ಹೊರತು ಬೇರೆ ಕಡೆ ಹೊರಳದಂತೆ ನೋಡಿಕೊಳ್ಳಬೇಕು’ ಎಂದು ಕೊಹ್ಲಿ ಎಚ್ಚರಿಸಿದ್ದಾರೆ. ಐಪಿಎಲ್ ಮುಗಿದ ಬಳಿಕ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಹೀಗಾಗಿ ನಾಯಕ ಕೊಹ್ಲಿ ತಮ್ಮ ಪ್ರಮುಖ ಆಟಗಾರರ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ.