ಮಕ್ಕಳಿಗೆ ಕೀಟ ಕಡಿದು ತುಕೆ ಇದ್ದರೆ ಇದನ್ನು ಹಚ್ಚಿ

ಬುಧವಾರ, 12 ಆಗಸ್ಟ್ 2020 (09:22 IST)
ಬೆಂಗಳೂರು : ಮಳೆಗಾಲದಲ್ಲಿ ಸಣ್ಣ ಸಣ್ಣ ಕ್ರಿಮಿ ಕೀಟಗಳ ಹಾವಳಿ ಹೆಚ್ಚಾಗಿರುತ್ತದೆ. ಈ ಕೀಟಗಳು ಮಕ್ಕಳಿಗೆ ಕಚ್ಚಿದಾಗ ಅಲ್ಲೇ ತುರಿಕೆ ಉಂಟಾಗುತ್ತದೆ. ಈ ತುರಿಕೆ ನಿವಾರಣೆ ಮಾಡಲು ಇದನ್ನು ಹಚ್ಚಿ.

ಮಕ್ಕಳಿಗೆ ಕೀಟ ಕಡಿದಾಗ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಕೀಟ ಕಡಿದ ಜಾಗದಲ್ಲಿ ಉಜ್ಜಬೇಕು. ಉದರಿಂದ ತುರಿಕೆ ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ