ಇದನ್ನು ಸೇವಿಸುತ್ತಾ ಬಂದರೆ ಕ್ಷಯರೋಗದಿಂದ ಮುಕ್ತಿಹೊಂದಬಹುದು

ಶನಿವಾರ, 21 ಮಾರ್ಚ್ 2020 (07:37 IST)
ಬೆಂಗಳೂರು : ಮನುಷ್ಯನನ್ನು ಕಾಡುವ ಸಾಂಕ್ರಾಮಿಕ  ರೋಗಗಳಲ್ಲಿ ಕ್ಷಯ ರೋಗ ಕೂಡ ಒಂದು. ಇದನ್ನು ಪ್ರಾರಂಭದಲ್ಲಿಯೇ ಸರಿಪಡಿಸಿಕೊಳ್ಳದಿದ್ದರೆ ಇದು ಜೀವಕ್ಕೆ ಅಪಾಯವನ್ನು ತರಬಹುದು. ಆದಕಾರಣ ಕ್ಷಯ ರೋಗಿಗಳು ಈ ರೋಗದಿಂದ ಮುಕ್ತರಾಗಲು ಇದನ್ನು ಸೇವಿಸಿ.

ಒಣದ್ರಾಕ್ಷಿ ದೇಹದಲ್ಲಿ ರಕ್ತ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಆದ ಕಾರಣ ಕ್ಷಯ ರೋಗಿಗಳು ನಿಯಮಿತವಾಗಿ ಒಣ ದ್ರಾಕ್ಷಿಯನ್ನು ತಿನ್ನುವುದರಿಂದ ರಕ್ತಸಂಚಾರ ಸರಾಗವಾಗಿ ಆಗುತ್ತದೆ. ಇದರಿಂದ ಕ್ಷಯರೋಗದಿಂದ ಮುಕ್ತಿಹೊಂದಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ