ಕಫ, ಕೆಮ್ಮು ಸಮಸ್ಯೆ ದೂರವಾಗಲು ಒಣದ್ರಾಕ್ಷಿಗೆ ಇದನ್ನು ಬೆರೆಸಿ ಸೇವಿಸಿ

ಮಂಗಳವಾರ, 15 ಸೆಪ್ಟಂಬರ್ 2020 (08:38 IST)
ಬೆಂಗಳೂರು : ವಾತಾವರಣ ಬದಲಾದಂತೆದೇಹದಲ್ಲಿ ಕಫ ಉತ್ಪತ್ತಿಯಾಗಿ ಕೆಮ್ಮು ಶುರುವಾಗುತ್ತದೆ. ಈ ಕಫ, ಕೆಮ್ಮು ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಬಳಸಿ.

ಒಣದ್ರಾಕ್ಷಿ ಹಾಗೂ ಕಾಳುಮೆಣಸು ಸಮಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಅರೆದು ಸೇವನೆ ಮಾಡುವುದರಿಂದ ಕಫ ಕೆಮ್ಮು ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೇ ರಾತ್ರಿ ಹಾಗೂ ಬೆಳಿಗ್ಗೆ 8-10 ದ್ರಾಕ್ಷಿಯನ್ನು ಸೇವಿಸುವುದರಿಂದ ಕೆಮ್ಮು ಬಹಳಬೇಗ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ