ಚುನಾವಣೆ

ಚುನಾವಣೆಗೆ ನಿಂತಿದ್ದ ಚೆನ್ನಪ್ಪನವರನ್ನು ಪತ್ರಕರ್ತರು ಪ್ರಶ್ನಿಸಿದರು. ಗೆದ್ದರೆ ಏನು ಮಾಡುತ್ತಿರಿ?.

ಚೆನ್ನಪ್ಪ: ಗೆದ್ದರೆ ಸುಖ. ಆದರೆ ಸೋತರೆ ಏನು ಮಾಡುವುದು ಎಂಬುದೇ ಇದೀಗ ದೊಡ್ಡ ಚಿಂತೆಯಾಗಿದೆ.

ವೆಬ್ದುನಿಯಾವನ್ನು ಓದಿ