ಸೂರ್ಯಚಂದ್ರ

ಗ್ರಾಹಕ: ಸೂರ್ಯಚಂದ್ರ ಇರೋವರ್ಗೂ ಈ ಕಂಪೆನಿ ನಡೆಯುತ್ತೆ ಅಂತ ಹೇಳಿ, ಈಗ ಬಾಗಿಲು ಹಾಕಿದ್ದೀರಲ್ಲಾ ನ್ಯಾಯಾನಾ ಸ್ವಾಮಿ?
ಮ್ಯಾನೇಜರ್: ನಾನೇನು ಮಾಡ್ಲಿ. ಕಂಪೆನಿ ಪಾರ್ಟನರ್ಸ್ ಆಗಿದ್ದ ಸೂರ್ಯಚಂದ್ರ ಮೋಸ ಮಾಡಿ ಹಣ ದೋಚಿಕೊಂಡು ಓಡಿಹೋಗಿದ್ದಾನೆ. ಹಾಗಾಗಿ ಮುಚ್ಚುಗಡೆ ಮಾಡಿದ್ದೇನೆ.

ವೆಬ್ದುನಿಯಾವನ್ನು ಓದಿ