ಕೋರ್ಟ್ನಲ್ಲಿ ಮುಖಾಮುಖಿಯಾದರು ಪವಿತ್ರಾ ಗೌಡರನ್ನು ಮಾತನಾಡಿಸದ ದರ್ಶನ್
ಇನ್ನೂ ದರ್ಶನ್ ಅವರು ಈ ಪ್ರಕರಣದ ಬಳಿಕ ಬೆನ್ನು ನೋವಿನಿಂದ ಬಳಲುತ್ತಿದ್ದು, ಸದ್ಯ ಪ್ಯಾಮಿಲಿ ಜತೆ ಟೈಮ್ ಕಳೆಯುತ್ತಿದ್ದಾರೆ. ಕೋರ್ಟ್ ವಿಚಾರಣೆ ಬಳಿಕ ದರ್ಶನ್ ಅವರು ತಮ್ಮ ಆರ್ ಆರ್ ನಗರದ ಮನೆಗೆ ವಾಪಾಸ್ಸಾಗಿದ್ದು, ಈ ವೇಳೆ ಅವರನ್ನು ಭೇಟಿಯಾಗಲು ಅಭಿಮಾನಿಗಳು ಕಾದು ಕುಳಿತಿದ್ದರು.