ಮೂವರು ಮೇರು ಸಾಧಕರಿಗೆ ‘ಭಾರತ ರತ್ನ’ ಪ್ರದಾನ

ಗುರುವಾರ, 8 ಆಗಸ್ಟ್ 2019 (19:15 IST)
ಮೂವರು ಹಿರಿಯ ಸಾಧಕರಿಗೆ ರಾಷ್ಟ್ರಪತಿಯವರು ಭಾರತ ರತ್ನ ಪ್ರದಾನ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶಮುಖ ಹಾಗೂ ಅಸ್ಸಾಮಿ ಗಾಯಕ ಭೂಪೇನ ಹಜಾರಿಕಾ ರಿಗೆ ಮರಣೋತ್ತರ ಹಾಗೂ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು  ಭಾರತ ರತ್ನ ಪ್ರದಾನ ಮಾಡಿದ್ರು.

ನಾನಾಜಿ ದೇಶ್‍ಮುಖ ಮತ್ತು ಭೂಪೇನ್ ಹಜಾರಿಕಾರ ಪರವಾಗಿ ಕುಟುಂಬಸ್ಥರು ಭಾರತ ರತ್ನ ಸ್ವೀಕಾರ ಮಾಡಿದ್ರು.  

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ