ಕಾಗಿನೆಲೆ ಮಠದ ಶಾಖಾ‌ಮಠದ ಭೂಮಿ ಪೂಜೆ ಕಾರ್ಯಕ್ರಮ

ಭಾನುವಾರ, 2 ಜುಲೈ 2023 (16:07 IST)
ಕಾಗಿನೆಲೆ ಮಠ
ಕಾಗಿನೆಲೆ ಮಠದ ಶಾಖಾ‌ಮಠದಲ್ಲಿ ಭೂಮಿ ಪೂಜೆ ಮಾಡಲಾಯ್ತು. ತದನಂತರ  ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕಾಗಿನೆಲೆ ಮಠದ ಸ್ವಾಮೀಜಿ ನಿರಂಜನಾನಂದ ಪೂರಿ,ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ, ಸಚವ ಬೈರತಿ ಸುರೇಶ್ ಭಾಗಿಯಾಗಿದ್ರು.ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಶ್ರೀನಿವಾಸಯ್ಯ, ಮಾಜಿ ಸಚಿವರಾದ ಬಂಡೆಪ್ಪ ಕಾಶೇಂಪೂರ, ಹೆಚ್ ಎಂ ರೇವಣ್ಣ ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ