ಸರ್ವ ಪಕ್ಷ ಸಭೆ ಬಳಿಕ ಮಹಾದಾಯಿ ಹೋರಾಟಗಾರರ ಮನವಿ ಸ್ವೀಕರಿಸಿದ ಸಿಎಂ

ಬುಧವಾರ, 23 ಆಗಸ್ಟ್ 2023 (15:00 IST)
ಸರ್ವ ಪಕ್ಷ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಹಾದಾಯಿ ಹೋರಾಟಗಾರರ ಮನವಿ ಸ್ವೀಕರಿಸಿದ್ರು.ಡಿಪಿಆರ್ ಕ್ಲಿಯರೆನ್ಸ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತಿವಿ.ಮಹದಾಯಿ ಯೋಜನೆ ಪ್ರಾರಂಭ ಮಾಡ್ತಿವಿ.ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗ್ತಿವಿ ಎಂದು ಮಹದಾಯಿ ಹೋರಾಟಗಾರಿಗೆ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ