ಮಣಿಪುರ ಕಾಂಗ್ರೆಸ್ ಮತ್ತು ಕುಕಿ ಸಮುದಾಯದ ಯುವ ಮುಖಂಡರನ್ನ ಭೇಟಿಯಾದ ಡಿಸಿಎಂ

ಸೋಮವಾರ, 24 ಜುಲೈ 2023 (15:30 IST)
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ವಿಚಾರವಾಗಿ ಮಣಿಪುರ ಕಾಂಗ್ರೆಸ್ ಮತ್ತು ಕುಕಿ ಸಮುದಾಯದ ಯುವ ಮುಖಂಡರನ್ನ ಡಿಸಿಎಂ ಭೇಟಿ ಮಾಡಿದ್ದಾರೆ.ಸದಾಶಿವನಗರದಲ್ಲಿರುವ ಡಿಕೆಶಿವಕುಮಾರ್ ನಿವಾಸದಲ್ಲಿ ಭೇಟಿ ಮಾಡಿದ್ದು,ಮಣಿಪುರದ ಹಿಂಸಾಚಾರ, ತಮ್ಮ ಸಮುದಾಯದ ಮೇಲಾಗುತ್ತಿರುವ ದೌರ್ಜನ್ಯವನ್ನ ಯುವ ಮುಖಂಡರು  ಹೇಳಿದ್ದು,ಮಣಿಪುರದಲ್ಲಿ ಬಿಜೆಪಿ ಸರ್ಕಾರ ಧುರಾಡಳಿತ ನಡೆಸುತ್ತಿದೆ ಎಂದು ಯುವ ಮುಖಂಡರು ಆರೋಪಿಸಿದ್ದಾರೆ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ