ಡ್ರಗ್ಸ್ ಮಾಫಿಯಾ : ಪೊಲೀಸ್ ಇಲಾಖೆಗೆ ಸಿಎಂ ತಾಕೀತು

ಸೋಮವಾರ, 7 ಸೆಪ್ಟಂಬರ್ 2020 (21:24 IST)
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ ವಿರುದ್ಧ ಸಿಎಂ ಬಿ.ಎಸ್.ಯಡಿಯೂರಪ್ಪ ಫುಲ್ ಗರಂ ಆಗಿದ್ದಾರೆ.

ಡ್ರಗ್ಸ್ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದು  ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಡ್ರಗ್ಸ್ ತಡೆಗಟ್ಟುವಂತೆ  ಸಿಎಂ ಪೊಲೀಸ್ ಇಲಾಖೆಗೆ ಖಡಕ್ ಆಗಿ ತಾಕೀತು ಮಾಡಿದ್ದಾರೆ. ಡ್ರಗ್ಸ್ ತಡೆಗೆ ಕಟ್ಟು ನಿಟ್ಟಿನ ಕ್ರವನ್ನು ತಗೆದುಕೊಂಡು ಸಂಪೂರ್ಣ ನಿಲ್ಲಿಸಲು ಪ್ರಯತ್ನಿಸಲಾಗುವದು.

ಡ್ರಗ್ಸ್ ಮಾಫಿಯಾದಲ್ಲಿ ಯಾರೇ ಶಾಮೀಲಾಗಿದ್ದರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವದು ಎಂದಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ