ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿಗೆ ತಗುಲಿದ ಬೆಂಕಿ

ಗುರುವಾರ, 16 ನವೆಂಬರ್ 2023 (15:21 IST)
ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿಗೆ ಬೆಂಕಿ ತಗುಲಿರುವ ಘಟನೆ ನಗರದ ರಾಜ್ ಕುಮಾರ್ ಸಮಾಧಿ ಬಳಿ ನಡೆದಿದೆ.ಬೆಂಕಿಗೆ  ಬ್ರಹ್ಮಶ್ರೀ ಸ್ವೀಟ್ಸ್ ಅಂಡ್ ಕಾಂಡಿಮೆಂಟ್ಸ್ ಅಹುತಿಯಾಗಿದೆ.ಬೆಂಕಿ ಹೊತ್ತಿಕೊಳ್ತಿದ್ದಂತೆ ಸಿಲಿಂಡರ್‌ ಸಿಬ್ಬಂದಿ ಹೊರತಂದಿದ್ದಾರೆ.ಆದ್ದರಿಂದ‌ ದೊಡ್ಡ ಅನಾಹುತ ತಪ್ಪಿದೆ.ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿ ಇಲ್ಲ.ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ವಾಹನ ಆಗಮಿಸಿದ್ದು ಬೆಂಕಿ ಸಂಪೂರ್ಣವಾಗಿ ನಂದಿಸಿದ್ದಾರೆ.ಘಟನೆಯಲ್ಲಿ  ವಸ್ತುಗಳು ಹಾನಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ