ಕಲಾಸಿಪಾಳ್ಯ ಬಸ್‌ ನಿಲ್ದಾಣದಲ್ಲಿ ಪರಿಶೀಲನೆ

ಸೋಮವಾರ, 4 ಸೆಪ್ಟಂಬರ್ 2023 (14:20 IST)
ಬೆಂಗಳೂರಿನ ಕಲಾಸಿಪಾಳ್ಯ ಬಸ್ ಸ್ಟಾಂಡ್​​​ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಧೀಡಿರ್ ಭೇಟಿ ನೀಡಿದ್ದಾರೆ..ಬಸ್ಟಾಂಡ್ ಸ್ಥಿತಿಗತಿ ,ಕಾರ್ಯನಿರ್ವಹಣೆ ಹಾಗೂ ಕಾಮಗಾರಿ ಕುರಿತು ಪರಿಶೀಲನೆ ನಡೆಸಿದ್ದಾರೆ.. ಅಲ್ಲದೇ ಬಸ್ ಸಂಚಾರ ಬಗ್ಗೆ ಕೂಡ‌ ಸಚಿವರು ಮಾಹಿತಿ ಪಡೆದುಕೊಂಡರು.. ಬಸ್ಟಾಂಡ್ ಮುಖಾಂತರ ಖಾಸಗಿ‌ ಬಸ್ ಸಂಚಾರ ,ಆಗಮನ ನಿರ್ಗಮನ ಬಗ್ಗೆ ಮಾಹಿತಿ ಪಡೆದುಕೊಂಡ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ