ರಾಜ್ಯಸಭಾ ವಿಪಕ್ಷ ನಾಯಕರಾಗಿ ಖರ್ಗೆ ಆಯ್ಕೆ

ಶುಕ್ರವಾರ, 12 ಫೆಬ್ರವರಿ 2021 (11:12 IST)
ಬೆಂಗಳೂರು : ಗುಲಾಂ ನಬಿ ಅಜಾದ್ ಅವರಿಂದ ತೆರನಾಗಿದ್ದ ರಾಜ್ಯಸಭಾ ವಿಪಕ್ಷ ಸ್ಥಾನಕ್ಕೆ ಈ ಬಾರಿ ಕನ್ನಡಿಗರೊಬ್ಬರು ಆಯ್ಕೆ ಆಗಿದ್ದಾರೆ.

ಫೆ.15ಕ್ಕೆ ಗುಲಾಂನಬಿ ಸದಸ್ಯತ್ವ ಅವಧಿ ಮುಕ್ತಾಯವಾಗಿದೆ. ಈ ಹಿನ್ನಲೆಯಲ್ಲಿ ಅವರಿಂದ ತೆರನಾಗಿದ್ದ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಆ ಮೂಲಕ ರಾಜ್ಯಸಭಾ ವಿಪಕ್ಷ  ನಾಯಕರಾಗಿ ಖರ್ಗೆ ಪಡೆದುಕೊಂಡಿದ್ದಾರೆ. ಎಲ್ಲಾ ರಾಜಕೀಯ ಗಣ್ಯರು ಅವರಿಗ ಅಭಿನಂದನೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ