ಭಾರಿ ಮಳೆಗೆ ದ್ವೀಪದಂತಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ

ಶನಿವಾರ, 7 ಜುಲೈ 2018 (17:11 IST)
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಮಣ್ಯ ಕ್ಷೇತ್ರ ದ್ವೀಪ ಪ್ರದೇಶವಾಗಿದೆ. ದೇಶದ ನಾನಾ ಭಾಗ ಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದು  ಭಾರಿ ಮಳೆಯಿಂದ ತೊಂದರೆ ಎದುರಿಸುತ್ತಿದ್ದಾರೆ. 

ಕುಕ್ಕೆ ಸುಬ್ರಮಣ್ಯ ದ ಹಳೆಯ ಸೇತುವೆ ಹೊಸ್ಮಠ  ಸೇತುವೆ ಕೂಡ ಮುಳುಗಡೆ  ಆಗಿದೆ. ಕುಕ್ಕೆ ಸುಬ್ರಮಣ್ಯ ಕ್ಷೇತ್ರದ ಸ್ನಾನ ಘಟ್ಟ ಕೂಡ ನೀರಿಂದ ಮುಳುಗಡೆ ಆಗಿದೆ. ಭಕ್ತರು ಸ್ನಾನ ಘಟ್ಟಕ್ಕೆ ಹೋಗದಂತೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೊಲೀಸರು ಭಕ್ತ ರಲ್ಲಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ