'ಗೋರಿಗಳಲ್ಲಿ ಮಲಗಿದವರನ್ನೆಲ್ಲ ತಂದು ಉತ್ಸವ ಮಾಡಲಿ, ಮೇಲಿರುವ ಹಿಂದೂಗಳನ್ನು ಗೋರಿಗಳಲ್ಲಿ ಹಾಕಲಿ'-ಕೆ.ಎಸ್.ಈಶ್ವರಪ್ಪ ವಾಗ್ದಾಳಿ

ಗುರುವಾರ, 15 ಫೆಬ್ರವರಿ 2018 (12:40 IST)
ಬೆಂಗಳೂರು: 'ಗೋರಿಗಳಲ್ಲಿ ಮಲಗಿದವರನ್ನೆಲ್ಲ ತಂದು ಉತ್ಸವ ಮಾಡಲಿ, ಮೇಲಿರುವ ಹಿಂದೂಗಳನ್ನು ಗೋರಿಗಳಲ್ಲಿ ಹಾಕಲಿ' ಎಂದು ಬಹಮನಿ ಉತ್ಸವ ಆಚರಣೆ ವಿರುದ್ಧ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.


ಮುಖ್ಯಂತ್ರಿ ಮತ್ತು ಸಚಿವರ ನಡುವೆ ತಾಳ ಮೇಳ ಸರಿಯಿಲ್ಲ. ಬಹಮನಿ ಉತ್ಸವ ಆಯೋಜನೆ ಸಿಎಂಗೆ ಗೊತ್ತಿಲ್ಲ ಅದ್ರೆ ಹೇಗೆ? ಸರ್ಕಾರದಿಂದ ಬಹಮನಿ ಉತ್ಸವ ಆಯೋಜನೆ ಅಕ್ಷಮ್ಯ ಅಪರಾಧ. ಕೂಡಲೇ ಸಚಿವ ಶರಣಪ್ರಕಾಶ್ ಪಾಟೀಲರನ್ನು ವಜಾ ಮಾಡಬೇಕು. ಮಹಮ್ಮದ್ ಬಿನ್ ತುಘಲಕ್ ಗೆ ಇನ್ನೊಂದು ಹೆಸರೇ ಸಿದ್ದರಾಮಯ್ಯ. ರಾಜ್ಯದ ಜನ ದಂಗೆ ಏಳೋದಕ್ಕೆ ಮುಂಚೆ ಸರಕಾರ ಎಚ್ಚೆತ್ತುಕೊಳ್ಳಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ