ವಿಶ್ವವಿದ್ಯಾಲಯದ ರಸ್ತೆ ಮುಚ್ಚುವ ಕುರಿತು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ

ಶುಕ್ರವಾರ, 14 ಅಕ್ಟೋಬರ್ 2022 (19:31 IST)
ಬೆಂಗಳೂರು ವಿವಿಯಲ್ಲಿ ರಸ್ತೆ ಬಂದ್ ಗೆ ವಿದ್ಯಾರ್ಥಿಗಳ ಆಗ್ರಹ ವಿಚಾರವಾಗಿ ಬಿಬಿಎಂಪಿ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದ್ದಾರೆ.ಏಕಾಏಕಿ ನಾವು ಮುಖ್ಯ ರಸ್ತೆ ಬಂದ್ ಮಾಡೋಕೆ ಆಗಲ್ಲ.ರಸ್ತೆಗೆ ಹಂಪ್ಸ್ ಹಾಕಿರೋದು ನಾವೇ, ಆದರೆ ನಮಗೆ ಇಷ್ಟ ಬಂದ ಕಡೆ ಹಾಕೋಕೆ ಆಗಲ್ಲ.ಸಂಚಾರಿ ಪೊಲೀಸ್ ರಸ್ತೆ ಇಲಾಖೆಗೆ ಎಲ್ಲಿ ಬೇಕು ಅಂತಾರೋ ಅಲ್ಲಿ ಹಂಪ್ಸ್ ಹಾಕ್ತೀವಿ.ಅಲ್ಲಿನ ವಿದ್ಯಾರ್ಥಿಗಳು ಮುಚ್ಚಿ ಅಂತ ಹೇಳ್ತಿದ್ದಾರೆ.ಆ ಬಗ್ಗೆ ನಾವು ತೀರ್ಮಾನ ತೆಗೆದುಕೊಳ್ಳಲ್ಲ ಆಗ.ಟ್ರಾಫಿಕ್ ಪೊಲೀಸ್ ಹಿರಿಯ ಅಧಿಕಾರಿಗಳು ನಮಗೆ ಹೇಳಿದ್ರೆ ಆ ಬಗ್ಗೆ ತಿರ್ಮಾನ ತೆಗೆದುಕೊಳ್ತೇವೆ.ಟ್ರಾಫಿಕ್ ಪೋಲೀಸರ ಜೊತೆ ಈ ಬಗ್ಗೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳಿ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ