ಮಹಿಳೆಯರಿಗೆ ರಕ್ಷಣೆ ಕೊಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೋತಿದ್ದಾರೆ-ಎಮ್ ಎಲ್ ಸಿ ತೇಜಸ್ವಿನಿ

ಗುರುವಾರ, 27 ಜುಲೈ 2023 (15:00 IST)
ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ.ಉಡುಪಿಯ ಪ್ರಕರಣದ ಬಗ್ಗೆ ಸರ್ಕಾರಕ್ಕೆ ಹೇಳಬೇಕು.ಮಹಿಳೆಯರಿಗೆ ರಕ್ಷಣೆ ಕೊಡಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೋತಿದ್ದಾರೆ.ಈ ಕೇಸ್ ನಲ್ಲಿ ಯಾವುದೇ ಜಾತಿ ಬೇದ ಇಲ್ಲ.ಮಹಿಳೆಯರು ಕೆಲಸ ಮಾಡುವಾಗ ಅವರಿಗೆ ರಕ್ಷಣೆ ಕೊಡಬೇಕು.ಕಾಲೇಜಿನಲ್ಲಿ ಆಗಿರೋದು ವಯಸ್ಕ ಮಕ್ಕಳು.ಯಾವುದನ್ನ ಜೋಕ್ಸ್ ಮಾಡಬೇಕು ಅನ್ನೋದು ಗೊತ್ತಿದೆ.ಆಸಿಫಾ ಆಲಿಯಾ ಸ್ನೇಹಿತರು ಈ ವಿಡಿಯೋ ಮಾಡಿದ್ದಾರೆ.ಅಪರಾಧ ಮಾಡಿದವರ ಮೇಲೆ ಕ್ರಮ ಕೈಗೊಂಡಿಲ್ಲ.ಕಾಲೇಜಿನವರು ಒಪ್ಪಿಕೊಂಡಿದ್ದಾರೆ.ಮಕ್ಕಳು ಒಪ್ಪಿಕೊಂಡಿದ್ದಾರೆ.ಕಳ್ಳಪೊಲೀಸ್ ಆಟ ಆಡೋಕೆ ಆಗೊಲ್ಲಾ.ಕ್ರಮ ಕೈಗೊಳ್ಳಲಿಲ್ಲಾ ಅಂದ್ರೆ ರಾಜ್ಯಾದ್ಯಂತ ಹೊರಾಟ ಮಾಡ್ತಿವಿ.ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು.ಈ ಘಟನೆಗೆ ಸೂಕ್ತ ಏಜೆನ್ಸಿಗೆ ತನಿಖೆ ವಹಿಸಬೇಕು ಎಂದು  ಎಮ್ ಎಲ್ ಸಿ ತೇಜಸ್ವಿನಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ