ಕೊರೊನಾ ಹೆಸರಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನರಿಂದ ಹಣ ಸುಲಿಗೆ
ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ರೋಗಿಯ ಪುತ್ರಿಯನ್ನ ದಿಗ್ಭಂಧಿಸಿದ್ದಾರೆ . 2 ಲಕ್ಷ ಹಣ ಕೊಡುವಂತೆ ಸಿಬ್ಬಂದಿಯಿಂದ ದಿಗ್ಭಂಧನ ಮಾಡಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದ ರೈತ ಸಂಘಟನೆ ಆಸ್ಪತ್ರೆಗೆ ಮುತ್ತಿಗೆ ಹಾಕಿ ವಸೂಲಿ ಮಾಡಿದ್ದ ಹಣದಲ್ಲಿ 25 ಸಾವಿರ ರೂ. ವಾಪಸ್ ಪಡೆದು ರೋಗಿಯ ಕುಟುಂಬಕ್ಕೆ ನೆರವಾಗಿದೆ ಎನ್ನಲಾಗಿದೆ.