ನಾಯಿಗಳಿಂದ ಬಾಲಕಿ ಬಚಾವ್

ಬುಧವಾರ, 28 ಜೂನ್ 2023 (17:00 IST)
ಬಾಲಕಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಿ ತ್ರೀವ ಗಾಯಗೊಳಿಸಿದ ಘಟನೆ ಕೊಪ್ಪಳದ ಗಂಗಾವತಿಯ 17ನೇ ವಾರ್ಡ್​ನಲ್ಲಿ ನಡೆದಿದೆ. ಬಾಲಕಿ ಬರುತ್ತಿದ್ದಂತ್ತೆ ಬಾಲಕಿ ಮೇಲೆ ಮುಗಿಬಿದ್ದ ಬೀದಿನಾಯಿಗಳು.. ಕೂಡಲೇ ಪಕ್ಕದಲ್ಲಿದ್ದ ಅಜ್ಜಿ ನಾಯಿಗಳನ್ನು ಓಡಿಸಿ ಬಾಲಕಿ ಪ್ರಾಣ ಉಳಿಸಿ, ಗಾಯಗೊಂಡ ಬಾಲಕಿಯನ್ನ ಆಸ್ಪತ್ರೆಗೆ ದಾಖಲಿಸಲಾಯಿತ್ತು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ