×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ರಾಜ್ಯ ಸರಕಾರದ ವಿರುದ್ಧ ರೇಷ್ಮೆ ಬೆಳೆಗಾರರ ಪ್ರತಿಭಟನೆ
ಸೋಮವಾರ, 16 ಜುಲೈ 2018 (17:12 IST)
ರೇಷ್ಮೆ
ಗೂಡಿನ
ದರ
ಕಡಿಮೆಯಾಗಿದ್ದಕ್ಕೆ
ಗದಗ
ಜಿಲ್ಲೆ
ಶಿರಹಟ್ಟಿ
ತಾಲೂಕಿನ
ರೇಷ್ಮೆ
ಬೆಳೆಗಾರರು
ಪ್ರತಿಭಟನೆ
ಹಾದಿ ತುಳಿದಿದ್ದಾರೆ.
ಉತ್ತರ
ಕರ್ನಾಟಕದ
ರೇಷ್ಮೆ
ಬೆಳೆಗಾರರಿಗೆ
ಇಪ್ಪತ್ತೈದು
ವರ್ಷದಿಂದ
ಅರವತ್ತು
ರೂಪಾಯಿಯಂತೆ
ಪ್ರೋತ್ಸಾಹ
ಧನ
ನೀಡಲಾಗುತ್ತಿತ್ತು
.
ಆದರೆ
ಅದನ್ನು
ಈಗ
ಹತ್ತು
ರೂಪಾಯಿಯಂತೆ
ಬಹಳ
ಕನಿಷ್ಟ
ಬೆಲೆಗೆ
ಇಳಿಕೆ
ಮಾಡಿದ್ದಾರೆ
.
ಇದರಿಂದ
ಯಾವುದೇ
ಸೌಲಭ್ಯವಿಲ್ಲದ
ರೇಷ್ಮೆ
ಬೆಳೆಗಾರರು
ತುಂಬಾ
ಸಂಕಷ್ಟಕ್ಕೀಡಾಗುತ್ತಿದ್ದಾರೆ
ಅಂತಾ
ಬೇಸರ
ವ್ಯಕ್ತಪಡಿಸಿದ್ರು
.
ಅಲ್ಲದೇ
ರೇಷ್ಮೆ
ಬೆಳೆಹಾನಿ
ಮುಂದುವರಿಕೆ
,
ಸಂಕಷ್ಟ
ಪರಿಹಾರ
ನಿಧಿ
,
ಆವರ್ತನ
ನಿಧಿ
ಸ್ಥಾಪನೆ
,
ಮಧ್ಯಂತರ
ಪರಿಹಾರ
ಪೋಷಣೆ
ಸೇರಿದಂತೆ
ವಿವಿಧ
ಬೇಡಿಕೆಗಳಿಗೆ
ಆಗ್ರಹಿಸಿ
ಬೆಳೆಗಾರರು
ತಹಶೀಲ್ದಾರರ
ಮೂಲಕ
ಮುಖ್ಯಮಂತ್ರಿಗೆ
ಮನವಿ
ಸಲ್ಲಿಸಿದ್ರು
.
ಗದಗ ಪಟ್ಟಣದ
ಪ್ರಮುಖ
ಬೀದಿಗಳಲ್ಲಿ
ಸಂಚರಿಸಿದ
ಪ್ರತಿಭಟನಾಕಾರರು
ಸರಕಾರದ
ವಿರುದ್ಧ
ಆಕ್ರೋಶ
ವ್ಯಕ್ತಪಡಿಸಿದರು
.
ಪ್ರತಿಭಟನೆಗೆ
ಭಾರತೀಯ
ಕಿಸಾನ್
ಸಂಘ
ಸಹ
ಸಾಥ್ ನೀಡಿತ್ತು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಮುದಾಯ ಭವನ ಅಕ್ರಮ ನಿರ್ಮಾಣ: ಹೋರಾಟ
ಉಚಿತ ಬಸ್ಗಾಗಿ ಪ್ರತಿಭಟನೆ; ಲಾಠಿ ಏಟಿಗೆ ಬೆದರಿದ್ದ ವಿದ್ಯಾರ್ಥಿಗಳು ಹಾಜರ್
ಬಯೋಕಾನ್ ಸಂಸ್ಥಾಪಕಿ ವಿರುದ್ಧ ಪ್ರತಿಭಟನೆ: ವಾಟಾಳ್ ನಾಗರಾಜ್ ಬಂಧನ, ಬಿಡುಗಡೆ
ಕಳಸಾ ಬಂಡೂರಿ ಹೋರಾಟಗಾರರಿಂದ ಬೆಂಗಳೂರು ಚಲೋ
ಸಮಿಶ್ರ ಸರಕಾರದ ವಿರುದ್ಧ ವಿಶೇಷ ಪ್ರತಿಭಟನೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Viral Video: ಜಗಳ ಮಾಡ್ತೀಯಾ ಅಂತ ಪತ್ನಿಯನ್ನು ಬಾಲ್ಕನಿಗೇ ನೇತು ಹಾಕಿದ ಗಂಡ
ಕೇದಾರನಾಥಗೆ ಪ್ರಯಾಣಬೆಳೆಸುವವರು ಈ ಸುದ್ದಿಯನ್ನು ಮಿಸ್ ಮಾಡದೇ ಓದಲೇ ಬೇಕು
ಇಸ್ರೇಲ್- ಇರಾನ್ ಮಧ್ಯೆ ಹೆಚ್ಚಿದ ಉದ್ವಿಗ್ನತೆ: ಇರಾನ್ನಲ್ಲಿ ಭಾರತೀಯರ ಸುರಕ್ಷತೆಗೆ ಸಹಾಯವಾಣಿ ಬಿಡುಗಡೆ
ತಿರುವನಂತಪುರಂನಲ್ಲಿ ತುರ್ತು ಭೂಸ್ಪರ್ಶವಾದ ಬ್ರಿಟಿಷ್ ಫೈಟರ್ ಜೆಟ್
ದೇಶದಲ್ಲಿ ಇದೆಂಥಾ ದುರ್ಘಟನೆಗಳು: ಇಂದ್ರಾಯಣಿ ನದಿ ಸೇತುವೆ ಮುರಿದು ಹಲವು ಪ್ರವಾಸಿಗರು ನಾಪತ್ತೆ
ಆ್ಯಪ್ನಲ್ಲಿ ವೀಕ್ಷಿಸಿ
x