ದೇಶದ ಬಡವರಿಗೆ ಮೋದಿ‌ ಏನು ಅಂತ ಗೊತ್ತಿದೆ- ಅಶೋಕ್

ಸೋಮವಾರ, 17 ಜುಲೈ 2023 (20:04 IST)
ಸರ್ಕಾರ ನಡೆಸೋರು ಹೇಗೆ ಅಧಿಕಾರ ದುರುಪಯೋಗ ಮಾಡ್ತಾರೆ ಅನ್ನೋದು ನೋಡ್ತಿದ್ದಿನಿ.ಇದೊಂದು ಫೊಟೊ ಶೋ ಅಷ್ಟೆ_ದಾರಿಯುದಕ್ಕೂ  ಪ್ಲೆಕ್ಸ್  ಗಳನ್ನ ನೋಡಿದ್ದೇನೆ.ಯುಪಿಎ ಲೀಡರ್ಸ್  ಬೆಂಗಳೂರಿಗೆ ಬಂದಿದ್ದಾರೆ.ಇದು‌ ಪೊಟೊ‌ ಶೋ ಅಷ್ಟೆ ಎಲ್ಲರು ಕೈ ಎತ್ತಿ ಪೊಟೋ ಶೂಟ್ ಮಾಡ್ತಾರೆ ಹೋಗ್ತಾರೆ.ಸಿದ್ದಾಂತ ಗಳಿಲ್ಲಾ ಅವರಿಗೆ ,ಆ ರಾಜ್ಯಗಳಲ್ಲಿ ಒಬ್ಬೊರಿಗೊಬ್ಬರು ಕಚ್ಚಾಡ್ತಾರೆ.ತಮಿಳು ನಾಡು, ಕೇರಳ ವೆಸ್ಟ್ ಬೆಂಗಾಲ್ ಕೇರಳದಲ್ಲಿ ಜಬ್ಬೊರಿಗೊಬ್ಬರು ಜಗಳ ಆಡ್ತಾರೆ.ಅವರಿಗೆ ಟಾರ್ಗೆಟ್ ಇಲ್ಲ ,ಅದೊಂದೆ ಅಜೆಂಡಾ ಇರೋದು .ಮೋದಿ ವಿರುದ್ದ ನಾವಿದ್ದೇವಿ ಅನ್ನೊದು ಅಷ್ಟೆ ಅವರಿಗೆ,ದೇಶದ ಬಡವರಿಗೆ ಮೋದಿ‌ ಏನು ಅಂತ ಗೊತ್ತಿದೆ.ಮೋದಿ ಅವರಿಂದ ವಿಶ್ವಮಟ್ಟದಲಿ ಹೆಸರು ಬಂದಿದೆ.ಚಂದ್ರಯಾನ ೩ ಯಶಸ್ವಿಯಾಗಿದೆ.ಪೊಟೊ ಶೋ ಅಷ್ಟೆ ಸಭೆಯಿಂದ ಏನು ಉಪಯೋಗವಾಗಲ್ಲ ಅಂತಾ ಕಾಂಗ್ರೆಸ್ ‌ವಿರುದ್ಧ‌ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ