ಜನಾಕ್ರೋಶಕ್ಕೆ ಮಣಿದು ಮತ್ತೊಮ್ಮೆ ಉಲ್ಟಾ ಹೊಡೆದ u-turn ಸರ್ಕಾರ!
ಈ ಕುರಿತಂತೆ ಸಂಬಂಧಪಟ್ಟ ಇಲಾಖೆಗಳಿಗೆ, ನ್ಯಾಯಬೆಲೆ ಅಂಗಡಿಗಳಿಗೆ ಯಾವುದೇ ಗೊಂದಲವಾಗದಂತೆ ಸ್ಪಷ್ಟವಾದ ಅಧಿಕೃತ ಸುತ್ತೋಲೆ ಹೊರಡಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಬೇಕು. ಯಾವುದೇ ಬಿಪಿಎಲ್ ಕಾರ್ಡುದರರು ಅವರ ಸೌಲಭ್ಯಗಳಿಂದ ವಂಚಿತರಾಗದಂತೆ ಖಾತ್ರಿ ಪಡಿಸಿಕೊಳ್ಳಬೇಕು.