ಇದು ಪ್ರಯಾಣಿಕರ ತಪ್ಪಲ್ಲ ಈ ಅಪಘಾತಕ್ಕೆ ಯಾರದ್ದು ತಪ್ಪಿದೆ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನ ಕಳಿಸಿದ್ದೆನೆ.ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯಾವತ್ತು ಆಗಿರಲಿಲ್ಲ.ದೊಡ್ಡ ಪ್ರಮಾಣದ ಅಪಘಾತ ನಡೆದಿದೆ.ಕರ್ನಾಟಕದವರ ಬಗ್ಗೆ ಇನ್ಮೂ ಮಾಹಿತಿ ಇಲ್ಲ.ಸಂತೋಷ್ ಲಾಡ್ ೩ ಗಂಟೆ ಪ್ಲೈಟ್ ಗೆ ಹೋಗಿದ್ದಾರೆ.ನಾವು ಒಡಿಸ್ಸಾ ಸರ್ಕಾರದ ಜೊತೆ ಸಂಪರ್ಕದಲ್ಲಿ ಇದ್ದೆವೆ ಕರ್ನಾಟಕದ ಬಗ್ಗೆ ಮಾಹಿತಿ ಕೇಳಿದ್ದೆವೆ