ಚಾಮರಾಜಪೇಟೆ ಈದ್ಗಾ ಮದಾನದಲ್ಲಿ ಈ ಬಾರಿ ರಾರಾಜಿಸಲಿದ್ಯ ಕನ್ನಡದ ಬಾವುಟ...!

ಮಂಗಳವಾರ, 18 ಅಕ್ಟೋಬರ್ 2022 (18:15 IST)
ಚಾಮರಾಜಪೇಟೆ ನಾಗರೀಕ ಒಕ್ಕೂಟದಿಂದ ಅರ್ ಅಶೋಕ್ ಭೇಟಿ ಮಾಡಲಾಗಿದೆ.ಕಂದಾಯ ಸಚಿವ ಆರ್ ಅಶೋಕ್ ಗೆ ಕನ್ನಡ ರಾಜ್ಯೋತ್ಸವ ಆಚರಿಸಲು ಮನವಿ ಮಾಡಿದ್ದಾರೆ. ಈ ಬಾರಿ ಸರ್ಕಾರದ ನೇತೃತ್ವದಲ್ಲೇ ರಾಜ್ಯೋತ್ಸವ? ನಡೆಯುವ ಸಾಧ್ಯತೆ ಇದೆ.ನಾಗರೀಕರ ಒಕ್ಕೂಟದ ಮನವಿಗೆ ಸಿಗುತ್ತಾ ಗ್ರೀನ್ ಸಿಗ್ನಲ್...?ಇಲ್ಲ ಅಂದ್ರೆ ಕೊನೆ ಗಳಿಗೆಯಲ್ಲಿ ಸರ್ಕಾರದಿಂದ ಒಕ್ಕೂಟಕ್ಕೆ ನಿರಾಸೆಯಾಗುತ್ತ?ಆರ್ ಅಶೋಕ್ ಕೈಯಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭದ ನಿರ್ಧಾರವಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ