ಮಾಜಿ ಸಚಿವ ಟಿಬಿ ಜಯಚಂದ್ರ ಗೆ ಬೆದರಿಕೆ ಕರೆ

ಶುಕ್ರವಾರ, 28 ಜುಲೈ 2023 (20:00 IST)
ಮಾಜಿ ಸಚಿವ ಟಿಬಿ ಜಯಚಂದ್ರ ಗೆ ಬೆದರಿಕೆ ಕರೆ ಬಂದಿದೆ.ಸೂಕ್ತ ಭಧ್ರತೆ ನೀಡುವಂತೆ ಪೊಲಿಸ್ ಇಲಾಖೆಗೆ ದೂರು ನೀಡಲಾಗಿದೆ.ನೈಸ್ ವರದಿಯನ್ನ ಅನುಷ್ಠಾನ ಗೊಳಿಸುವಂತೆ ಸದನದಲ್ಲಿ ಜಯಚಂದ್ರ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆ ಬೆದರಿಕೆ ಕರೆಗಳು ಬರುತ್ತಿವೆ .ಬೇರೆ ಬೇರೆ ನಂಬರ್ ಮೂಲಕ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಲಾಗುತ್ತಿದೆ .ಈ ಹಿನ್ನೆಲೆ ಸೂಕ್ತ ಭದ್ರತೆ ಹಾಗೂ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಮಹಾನಗರ ಪೊಲಿಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ