ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ ಸಡಗರ..!!

ಬುಧವಾರ, 22 ಮಾರ್ಚ್ 2023 (13:41 IST)
ಯುಗಾದಿ ಹಬ್ಬದ ಪ್ರಯುಕ್ತ ನಗರದ  ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.ಇಂದು ನಗರದಲ್ಲೇಡೆ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ.ಗವಿ ಗಂಗಾಧರೇಶ್ವರ  ದೇವಸ್ಥಾನದಲ್ಲಿ  ಯುಗಾದಿ ಸಂಭ್ರಮದ ಪ್ರಯುಕ್ತ ಗವಿ ಗಂಗಾಧರೇಶ್ವರ ವಿಶೇಷ ಪೂಜೆ, ಹೋಮ ಹವನ ಸಲ್ಲಿಸಲಾಗ್ತಿದೆ.ನೂತನ ವರ್ಷಾರಂಭಕ್ಕೆ ವಿಘ್ನೇಶ್ವರ ಹೋಮ ಮಾಡಿಸಲಾಗ್ತಿದೆ.ವರ್ಷಾರಂಭದ ದಿನ ದೇವರ ದರ್ಶನಕ್ಕೆ ಭಕ್ತಾಧಿಗಳು ಆಗಮಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ