ಕೆ.ಜಿ ಹಳ್ಳಿ, ಡಿಜಿ ಹಳ್ಳಿ ಗಲಭೆ ಕೇಸ್ ಬಗ್ಗೆ ಶಾಸಕ ರಿಜ್ವಾನ್ ಹೇಳಿದ್ದೇನು?
ಹಾಗೇ ಘಟನೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇಲ್ಲ. ಅಖಂಡ ಶ್ರೀನಿವಾಸ್ ಮೂರ್ತಿ ನನಗೆ ಆತ್ಮೀಯರು. ಶಾಸಕರ ಪ್ರಾಣಕ್ಕೆ ಹಾನಿ ಇರೋದು ಗೊತ್ತಿರಲಿಲ್ವಾ? ಘಟನೆ ತಡೆಯುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಮತ್ತೆ ವಿಚಾರಣೆಗೆ ಕರೆದ್ರೆ ಹೋಗುತ್ತೇನೆ ಎಂದು ಅವರು ತಿಳಿಸಿದ್ದಾರೆ.