ಮಂಗಳೂರಿನ ನೂತನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲಿದ್ದಾಗ ಜಾರಿಯಾಗಿದ್ದು, ಅದನ್ನು ಕಾಂಗ್ರೆಸ ಸರಕಾರ ಮುಂದುವರೆಸಿದೆ ಎಂದರು.
ಎತ್ತಿನ ಹೊಳೆ ಯೋಜನೆ ಸರಕಾರ ಅನುಮತಿ ನೀಡಿಲ್ಲ ಎಂದು ಕೇಂದ್ರ ಅರಣ್ಯ, ಪರಿಸರ ಹಾಗೂ ಹವಾಮಾನ ಇಲಾಖೆ ಸಚಿವ ಅನಿಲ್ ಮಾಧವ ಧವೆ ನೀಡಿದ ಪ್ರತಿಕ್ರಿಯ ಕುರಿತು ಮಾಧ್ಯದವರ ಪ್ರಶ್ನೆಗೆ ಉತ್ತರಿಸಿದ ದಕ್ಷಿಣ ಕನ್ನಡ ಉತ್ತರ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ, ಹಾಗಿದ್ದರೆ ಅವರು ಯೋಜನೆಯನ್ನು ನಿಲ್ಲಿಸಬಹುದಲ್ವ ಎಂದು ಮಾರ್ಮಿಕವಾಗಿ ಉತ್ತರಿಸಿದರು.