ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಕುಕ್ಕರ್ ಬಾಂಬ್ ಎಸೆದ ಸಚಿವ ಜಾರಕಿಹೊಳಿ

ಮಂಗಳವಾರ, 7 ಜುಲೈ 2020 (20:13 IST)
ಗಡಿ ಜಿಲ್ಲೆಯಲ್ಲಿ ಮತ್ತೆ ಮುಸುಕಿನ ಗುದ್ದಾಟ ಕಾವೇರತೊಡಗಿದೆ. ಕಾಂಗ್ರೆಸ್ ಶಾಸಕಿ ವಿರುದ್ಧ ಸಚಿವ ಜಾರಕಿಹೊಳಿ, ಕುಕ್ಕರ್ ಬಾಂಬ್ ಎಸೆದಿದ್ದಾರೆ.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜನರಿಗೆ ಹಂಚಿರುವ ಕುಕ್ಕರ್ ನನ್ನ ದುಡ್ಡಲ್ಲೇ ಕೊಟ್ಟಿದ್ದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಎಲ್ಲಾ ಕಡೆ ಬಿಜೆಪಿ ಬಾವುಟ ಹಾರಿಸಬೇಕಿದೆ. ಹಣ ಹಾಗೂ ಆಮಿಷಗಳಿಗೆ ಜನರು ಬಲಿಯಾಗಬಾರದು ಎಂದಿದ್ದಾರೆ.

ಬಿಜೆಪಿ ಸಂಘಟನೆಗೆ ಕೈಜೋಡಿಸಬೇಕು ಎಂದು ಕಾರ್ಯಕರ್ತರಿಗೆ ಸಚಿವ ರಮೇಶ್ ಜಾರಕಿಹೊಳಿ ಕರೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ