ನೆರೆ ಸಂತ್ರಸ್ಥರಿಗೆ ನೆರವು ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆಶಿ ಟ್ವೀಟ್

ಸೋಮವಾರ, 5 ಸೆಪ್ಟಂಬರ್ 2022 (19:45 IST)
ನೆರೆ ಸಂತ್ರಸ್ಥರಿಗೆ ನೆರೆವು ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಡಿಕೆ ಶಿವಕುಮಾರ್ ಕರೆ ಕೊಟ್ಟಿದ್ದಾರೆ.ಜನರಿಗೆ ಸಹಾಯ ಮಾಡಿ ಎಂದು ಟ್ವೀಟ್ ಮೂಲಕ ಮನವಿಮಾಡಿದ್ದಾರೆ. 
 
ಮೈಸೂರು, ಬೆಂಗಳೂರು, ಚಾಮರಾಜನಗರ ಹಾಗೂ ರಾಜ್ಯದ ವಿವಿಧೆಡೆ ಕಳೆದ 24 ಗಂಟೆಗಳಿಂದ ಅತಿವೃಷ್ಟಿಯಿಂದಾಗಿ ಭೀಕರ ಪರಿಸ್ಥಿತಿ ಉಂಟಾಗಿದೆ.ಆ ವಿಡಿಯೋಗಳನ್ನು ನೋಡಿ ಎದೆ ನಡುಗಿದೆ.ಸೇವೆಯಲ್ಲೇ ಕಾಂಗ್ರೆಸ್ ನಂಬಿಕೆ ಇಟ್ಟಿದೆ.ಹಾಗಾಗಿ ಕಾರ್ಯಕರ್ತರು ಜನರಿಗೆ ನೆರವಾಗಬೇಕು ಎಂದು ಕೋರುತ್ತೇನೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ