ತೈಲ ಪೈಪ್ಲೈನ್ಗೆ ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ಡೆಪ್ಯುಟಿ ಕಲೆಕ್ಟರ್ ಅಭಯ್ ಕಲ್ಗುಡ್ಕರ್ ಜತೆ ಶಾಸಕ ಸುರೇಶ್ ಲಾಡ್ ಸಭೆ ನಡೆದಿತ್ತು. ರೈತರಿಗೆ ರೈತರಿಗೆ ನೀಡಬೇಕಾದ ಪರಿಹಾರ ಧನದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಏಕಾಏಕಿ ತಾಳ್ಮೆ ಕಳೆದುಕೊಂಡ ಸುರೇಶ್ ಲಾಡ್ ಡೆಪ್ಯುಟಿ ಕಲೆಕ್ಟರ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ.