ವಿಚ್ಛೇದನ ಅರ್ಜಿ ಹಿಂಪಡೆದು ಅಚ್ಚರಿ ಮೂಡಿಸಿದ ಲಾಲೂ ಯಾದವ್ ಪುತ್ರ
ಇದೀಗ ಇದ್ದಕ್ಕಿದ್ದ ಹಾಗೆ ವಿಚ್ಛೇದನ ಅರ್ಜಿಯನ್ನು ಹಿಂಪಡೆದು ಅಚ್ಚರಿ ಮೂಡಿಸಿದ್ದಾರೆ. ಹೊಂದಾಣಿಕೆ ಕೊರತೆಯಿದ್ದು, ನಮ್ಮಿಬ್ಬರ ಮನಸ್ಥಿತಿ ಬೇರೆ. ಯಾವುದೇ ಕಾರಣಕ್ಕೂ ಒಟ್ಟಾಗಿ ಬಾಳಲು ಸಾಧ್ಯವಿಲ್ಲ ಎಂದಿದ್ದ ತೇಜ್ ಪ್ರತಾಪ್ ಇದೀಗ ದಿಡೀರ್ ಆಗಿ ವಿಚ್ಛೇದನ ಅರ್ಜಿ ಹಿಂಪಡೆಯಲು ಕಾರಣವೇನು ಎಂಬುದು ತಿಳಿದುಬಂದಿಲ್ಲ.