ಸಾಯಿಬಾಬಾಗೆ ಈ ನೈವೇದ್ಯ ಅರ್ಪಿಸಿದರೆ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.

ಭಾನುವಾರ, 26 ಮೇ 2019 (07:01 IST)
ಬೆಂಗಳೂರು : ಶಿರಡಿ ಸಾಯಿಬಾಬಾ ಒಬ್ಬ ಅವತಾರ ಪುರುಷ, ದೇವತಾ ಮನುಷ್ಯ. ಸಾಯಿಬಾಬಾನನ್ನು ಬೇಡಿಕೊಂಡರೆ ಎಂತಹ ಬೇಡಿಕೆಗಳು ಸಹ ಈಡೇರುತ್ತವೆ. ಆದ್ದರಿಂದ ಗುರುವಾರ ದಿನ ಕೆಲವು ನಿಯಮಗಳನ್ನು ಅನುಸರಿಸಿ ಪೂಜೆ ಮಾಡಿದರೆ ಭಕ್ತರ ಇಷ್ಟಾರ್ಥಗಳನ್ನೆಲ್ಲ ನೆರವೇರಿಸುತ್ತಾರೆ ಎಂಬುದು ನಂಬಿಕೆ.




ಗುರುವಾರದಂದು ಸಾಯಿಬಾಬಾಗೆ ಸುಗಂಧಭರಿತ ಯಾವುದೇ ಹೂವುಗಳನ್ನು ಕಾಯಾ ಮನಸಾ, ವಾಚಾ, ಕರ್ಮೇಣ ಸಮರ್ಪಿಸದರೆ ಆತ ಸಂತೃಪ್ತಿಗೊಳ್ಳುತ್ತಾನೆ. ಯಾವುದೇ ಬಗೆಯ ಹಣ್ಣುಗಳನ್ನು ಸಮರ್ಪಿಸಿದರು  ಆತ ನಮ್ಮ ಮನೋಕಾಮನೆಗಳನ್ನು ಈಡೇರುಸುತ್ತಾನೆ.


ಸಾಯಿಬಾಬಾ ಗೆ ಅತಿ ಪ್ರಿಯವಾದ ನ್ಯೆವೇದ್ಯವೆಂದರೆ ಅದು ಹಲ್ವ ಮತ್ತು ಪಾಲಕ್ ಸೊಪ್ಪಿನಿಂದ ತಯಾರಿಸಿದ ಯಾವುದೇ ಪದಾರ್ಥ ಆತನಿಗೆ ಇಷ್ಟವಾದ ಖಾದ್ಯ, ಇವುಗಳನ್ನು ಸಮರ್ಪಿಸಿದರೆ ಮನಸ್ಸಿನ ಇಚ್ಚೆಯನ್ನು ನೆರವೇರಿಸುತ್ತಾನೆ ಎಂದು ನಂಬಿಕೆ. ಎಲ್ಲ ಬಗೆಯ ಸಿಹಿ ತಿಂಡಿಗಳು ಅವರವರ ಇಷ್ಟಾರ್ಥಗಳನ್ನು ಈಡೇರಿಸುವಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತವೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ