ವಿವಾಹ ದೋಷ ದೂರವಾಗಿ ಮದುವೆ ಯೋಗ ಕೂಡಿ ಬರಲು ಈ ದೀಪವನ್ನು ಹಚ್ಚಿ

ಶನಿವಾರ, 9 ಫೆಬ್ರವರಿ 2019 (10:17 IST)
ಬೆಂಗಳೂರು : ಎಷ್ಟೋ ಜನ ತಂದೆತಾಯಿಯಂದಿರು ತಮ್ಮ ಮಕ್ಕಳಿಗೆ ಮದುವೆಯಾಗುತ್ತಿಲ್ಲವೆಂದು ಎಲ್ಲಾ ದೇವಸ್ಥಾನಕ್ಕೆ ಹೋಗಿ ಹರಕೆ ಕಟ್ಟಿಕೊಳ್ಳುತ್ತಾರೆ, ಪರಿಹಾರಗಳನ್ನು ಮಾಡಿಸುತ್ತಾರೆ. ಆದರೆ ಏನೇ ಮಾಡಿದರೂ ನಿಮ್ಮ ಮಕ್ಕಳ ವಿವಾಹ ದೋಷ ದೂರವಾಗುತ್ತಿಲ್ಲ ಎಂದರೆ ಹೀಗೆ ಮಾಡಿ.


ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಸಂಧ್ಯಾ ಕಾಲದ ಗೋದುಳಿ ಹೊತ್ತಿನಲ್ಲಿ(ಸಂಜೆ 5.45 ಯಿಂದ 6.30)ಹೋಗಿ  ಜೋಡಿ ಬೆಲ್ಲದ ದೀಪವನ್ನು ಹಚ್ಚಿ. ಹೀಗೆ ಇದೇರೀತಿ 9 ಮಂಗಳವಾರ ಮಾಡಬೇಕು. ಇದರಿಂದ ನಿಮ್ಮ ಮನೆಯಲ್ಲಿ ಮದುವೆ ಕಾರ್ಯ ಅತೀ ಶೀಘ್ರದಲ್ಲಿ, ನಿರ್ವಿಘ್ನವಾಗಿ ನಡೆಯುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ