ಮಕ್ಕಳಾಗದ ಕೊರಗಿನಲ್ಲಿರುವವರು ಯಾವ ದೇವರನ್ನು ಪೂಜಿಸಬೇಕು?
ಹಾಗೆಯೇ ರಾಘವೇಂದ್ರ ಸ್ವಾಮಿಯ ಧ್ಯಾನ ಮಾಡುವುದು, ಬ್ರಾಹ್ಮಣರಿಗೆ ಭೋಜನ ನೀಡುವುದು, ಗೋ ದಾನ ಮಾಡುವುದು, ಚಿನ್ನ ಅಥವಾ ಬೆಳ್ಳಿಯ ಸರ್ಪದ ಮಾದರಿಯ ತಗಡನ್ನು ಸುಬ್ರಹ್ಮಣ್ಯ ದೇವಾಲಯಕ್ಕೆ ಕಾಣಿಕೆ ನೀಡುವುದು ಮಾಡಿದರೆ ಸಾಮಾನ್ಯ ದೋಷಗಳು ಪರಿಹಾರವಾಗುತ್ತದೆ.