ತರಕಾರಿ ಕಟ್ ಮಾಡಿ ಕೈಯಲ್ಲಿ ತುರಿಕೆಯುಂಟಾಗಿದ್ದರೆ ಇದನ್ನು ಹಚ್ಚಿ

ಭಾನುವಾರ, 23 ಆಗಸ್ಟ್ 2020 (14:17 IST)
ಬೆಂಗಳೂರು : ಕೆಲವೊಂದು ತರಕಾರಿಗಳನ್ನು ಕಟ್ ಮಾಡಿದಾಗ ಕೈಗಳಲ್ಲಿ ತುರಿಕೆ ಉಂಟಾಗುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಟಿಪ್ ಫಾಲೋ ಮಾಡಿ.

ಸುವರ್ಣ ಗಡ್ಡೆ ಹಾಗೂ ಇನ್ನಿತರ ಗಡ್ಡೆಗಳನ್ನು ಕಟ್ ಮಾಡಿದಾಗ ಕೈಗಳಲ್ಲಿ ತುರಿಕೆ ಕಂಡುಬರುವುದು ಸಾಮಾನ್ಯ. ಆಗ ಹುಣಸೆ ರಸದಿಂದ ಕೈಯನ್ನು ಉಜ್ಜಿಕೊಳ್ಳಬೇಕು. ಇದರಿಂದ ತುರಿಕೆ ಬೇಗ ನಿವಾರಣೆಯಾಗಬೇಕು. 

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ