ತೆಲುಗು ನಟನಿಗೆ ನಟ ಕಿಚ್ಚ ಸುದೀಪ್ ವಾರ್ನಿಂಗ್

ಶನಿವಾರ, 12 ಡಿಸೆಂಬರ್ 2020 (20:20 IST)
ತೆಲುಗು ನಟನಿಗೆ ಪೈಲ್ವಾನ್ ಕಿಚ್ಚ ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ತೆಲುಗು ನಟ ವಿಜಯ್ ರಂಗರಾಜು ನಟ ವಿಷ್ಣುವರ್ಧನ್ ವಿರುದ್ಧ ನೀಡಿರುವ ಹೇಳಿಕೆಗೆ ಕಿಚ್ಚ ಸುದೀಪ್ ತಿರುಗೇಟು ಕೊಟ್ಟಿದ್ದಾರೆ.

ವಿಷ್ಣುವರ್ಧನ್ ಬದುಕಿದ್ದಾಗ ಮಾತನಾಡಿದ್ದರೆ ಗಂಡಸ್ತನ ಇರುತ್ತೆ ಎಂಬ ನಂಬಿಕೆ ಹೆಚ್ಚಿರುತ್ತಿತ್ತು.

ಅವರ ಸಾವಿನ ಬಳಿಕ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ನೀಡಿರುವ ಹೇಳಿಕೆ ವಾಪಸ್ ಪಡೆದುಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ