ಧರ್ಮಸ್ಥಳ ಕೇಸ್: 9 ನೇ ಪಾಯಿಂಟ್ ನಲ್ಲಿ ಹೂತ ಬಾಲಕಿ ಬಗ್ಗೆ ದೂರುದಾರನ ವಿವರಣೆ ಹೇಗಿತ್ತು
ಇದೀಗ ಮಹತ್ವದ 9ನೇ ಪಾಯಿಂಟ್ನಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ನಾಲ್ಕು ಅಡಿ ಮಣ್ಣನ್ನು ಕಾರ್ಮಿಕರು ಅಗೆದಿದ್ದು, ಆ ಬಳಿಕ ಮಿನಿ ಜೆಸಿಬಿ ನೆರವಿನಿಂದ ಮಣ್ಣನ್ನು ತೆಗೆಯಲಾಯಿತು.
ಇದೀಗ 9ನೇ ಪಾಯಿಂಟ್ನಲ್ಲಿ ಉತ್ಖನನ ಸಂಪೂರ್ಣ ಆಗಿದೆ ಎಂದು ತಿಳಿದುಬಂದಿದೆ. 10ನೇ ಪಾಯಿಂಟ್ನಲ್ಲಿ ಉತ್ಖನನ ಶುರುವಾಗಲಿದೆ ಎಂದು ಹೇಳಲಾಗಿದೆ.