ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ; ಡಿಕೆಶಿ ಮೇಲೆ ಅಸಮಾಧಾನಗೊಂಡ ಶಾಸಕ ಅಖಂಡ ಶ್ರೀನಿವಾಸ್

ಶುಕ್ರವಾರ, 26 ಫೆಬ್ರವರಿ 2021 (12:15 IST)
ಬೆಂಗಳೂರು : ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ ಗಲಭೆಯಲ್ಲಿ ಸಂಪತ್ ಕೈವಾಡವಿಲ್ಲ ಎಂದ ಡಿಕೆಶಿವಕುಮಾರ್  ಹೇಳಿಕೆಗೆ ಶಾಸಕ ಅಖಂಡ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೈವಾಡ ಇಲ್ಲದಿದ್ರೆ ಏಕೆ ತಲೆ ಮರೆಸಿಕೊಂಡಿದ್ರು?ಅಧ್ಯಕ್ಷರಾಗಿ ಡಿಕೆಶಿ ಹೀಗೇಕೆ  ಹೇಳಿದ್ದಾರೋ ಗೊತ್ತಿಲ್ಲ. ಬೆಂಕಿ ಹಚ್ಚಿದವರ ವಿರುದ್ಧ ಕ್ರಮಕ್ಕೆ ಹಿಂದೇಟು. ಪಕ್ಷದ ಅಧ್ಯಕ್ಷರು ಶಾಸಕರ ರಕ್ಷಣೆಗೆ ಬರಬೇಕು. ಸಂಪತ್ ರನ್ನ ಪಕ್ಷದಿಂದ ಸಸ್ಪೆಂಡ್ ಮಾಡಬೇಕು. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ