ಮುನಿಯಪ್ಪ ಪ್ರಚಾರಕ್ಕೆ ಮುಖಂಡರ ಕೊರತೆ

ಶುಕ್ರವಾರ, 31 ಮಾರ್ಚ್ 2023 (15:46 IST)
ಕಾಂಗ್ರೆಸ್​ ಮಾಜಿ ಕೇಂದ್ರ ಸಚಿವ K.H.ಮುನಿಯಪ್ಪ ಬೆಂಗಳೂರಿನ ದೇವನಹಳ್ಳಿಯಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, K.H.ಮುನಿಯಪ್ಪಗೆ ಸಂಕಷ್ಟ ಎದುರಾಗಿದೆ. K.H.ಮುನಿಯಪ್ಪ ವಿರುದ್ಧ ಸಾಕಷ್ಟು ಕಾಂಗ್ರೆಸ್ ನಾಯಕರು ಬಂಡಾಯವೆದ್ದಿದ್ದು, K.H.ಮುನಿಯಪ್ಪ ಪ್ರಚಾರಕ್ಕೆ ಮುಖಂಡರ ಕೊರತೆ ಎದ್ದು ಕಾಣ್ತಿದೆ.. ಈ ಹಿನ್ನೆಲೆಯಲ್ಲಿ K.H ಮುನಿಯಪ್ಪ ಬಹಿರಂಗ ಪ್ರಚಾರಕ್ಕೆ ಹಿಂದೇಟು ಹಾಕಿದ್ದಾರೆ. ಟಿಕೆಟ್ ಘೋಷಣೆ ಆದ್ರೂ K.H ಮುನಿಯಪ್ಪ ಕ್ಷೇತ್ರದಲ್ಲಿ ಕಾಣ್ತಿಲ್ಲ..ಕೇವಲ ಸಮುದಾಯದ ಮುಖಂಡರೊಂದಿಗೆ ಕ್ಷೇತ್ರ ಸಂಚಾರ ಮಾಡ್ತಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ