ಕೇಸರಿ ಶಾಲನ್ನ ಯಾರೇ ಹಾಕಿದ್ರೂ ನಾವು ಸಮರ್ಥನೆ ಮಾಡಿಕೊಳ್ತೀವಿ -ಸುನಿಲ್ ಕುಮಾರ್ ಸ್ಪಷ್ಟನೆ

ಮಂಗಳವಾರ, 19 ಅಕ್ಟೋಬರ್ 2021 (21:06 IST)
ಕೇಸರಿ ಶಾಲನ್ನ ಯಾರೇ ಹಾಕಿದ್ರೂ ನಾವು ಸಮರ್ಥನೆ ಮಾಡಿಕೊಳ್ತೀವಿ ಅಂತ, ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ನಾಳೆ ಕುಂಕುಮ ಇಟ್ರೂ ನೀವು ವಿರೋಧ ಮಾಡ್ತೀರಾ ಅಂತ ತಯಾರಾದ ವಿರುದ್ಧ ಆಕ್ರೋಶ ಪ್ರಮಾಣ. ಅದಕ್ಕೆ ಒತ್ತು ಕೊಡುವುದು ಸೂಕ್ತವಲ್ಲ ಅಂತ ಸ್ಪಷ್ಟಪಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ