ಮಾನವಕಳ್ಳ ಸಾಗಣೆ ಸಂಬಂಧ ಸಿಸಿಬಿಯಿಂದ ಕಾರ್ಯಾಚರಣೆ- ದಯಾನಂದ

ಮಂಗಳವಾರ, 31 ಅಕ್ಟೋಬರ್ 2023 (15:40 IST)
ನಗರದಲ್ಲಿ ಪೊಲೀಸ್  ಕಮೀಷನರ್ ಬಿ ದಯಾನಂದ್ ಮಾನವಕಳ್ಳ ಸಾಗಣೆ ಸಂಬಂಧ ಸಿಸಿಬಿಯಿಂದ ಕಾರ್ಯಾಚರಣೆ ಮಾಡಲಾಗಿದೆ.೧೪ ಆರೋಪಿಗಳ ಬಂಧಿಸಲಾಗಿದೆ.೨೦ ಮಂದಿ ನೊಂದ ಮಹಿಳೆಯರನ್ನು ರಕ್ಷಿಸಲಾಗಿದೆ.ರಕ್ಷಣೆಗೊಳಗಾದ ಮಹಿಳೆಯರಲ್ಲಿ ೪ ಮಂದಿ ವಿದೇಶಿ ಮಹಿಳೆಯರು ಇದ್ದಾರೆ ಎಂದು ಪೊಲೀಸ್ ಕಮಿಷನರ್ ದಯಾನಂದ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ