ಕಾವೇರಿ ಹೋರಾಟಕ್ಕಾಗಿ ಇಂದು ಹಾವೇರಿಯಿಂದ ರಾಜಧಾನಿಗೆ ಬಂದ ಪ್ರತಿಭಟನಾಕಾರರು

ಮಂಗಳವಾರ, 26 ಸೆಪ್ಟಂಬರ್ 2023 (14:22 IST)
ಕರವೇ ಸ್ವಾಭಿಮಾನ ಸೇನೆ ಸಂಘಟನೆಯಿಂದ ನಗರದ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು‌ ಯತ್ನ ಮಾಡಿದ್ದಾರೆ.ಬಿಂದಿಗೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಫೋಟೋ ಅಂಟಿಸಿ ಪ್ರದರ್ಶನ ಮಾಡಿದ್ದಾರೆ.ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಪ್ಪು ಪಟ್ಟಿ ಹಾಗೂ ಕೊಡ ಹಿಡಿದು ಮುತ್ತಿಗೆಗೆ ಕಾರ್ಯಕರ್ತರು ಮುಂದಾಗಿದ್ದು,ಕಾರ್ಯಕರ್ತರನ್ನ  ಖಾಕಿಪಡೆ ವಶಕ್ಕೆ ಪಡೆದಿದೆ.ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು  ಪೊಲೀಸರು ಕರೆದ್ಯೋದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ