ಸರಿಯಾಗಿ ಮತ ಎಣಿಕೆ ಮಾಡದಿದ್ರೆ ಕಾನೂನು ಹೋರಾಟ- ರಾಮಲಿಂಗಾರೆಡ್ಡಿ

ಶನಿವಾರ, 13 ಮೇ 2023 (20:20 IST)
ನೂರ ಅರವತ್ತು ಮತಗಳಿಂದ ಜಯ ಸಾಧಿಸಿದ್ರು.ಮರು ಎಣಿಕೆ ಮಾಡಿಸಿದ್ದಾರೆ ಎಂದು ರಾಮಲಿಂಗಾರೆಡ್ಡಿ ಗರಂ ಆಗಿದ್ದಾರೆ.
 
 ಸೀಲ್ ಇಲ್ಲ. ಅದನ್ನ ಬಿಜೆಪಿ ಅಭ್ಯರ್ಥಿ ಪರ ಅನುಕೂಲವಾಗುವಂತೆ ಅಬ್ಸರ್ವರ್ ಗಳು ಕೆಲಸ ಮಾಡ್ತಿದ್ದಾರೆ.ರೆವಿನ್ಯೂ ಆಫೀಸರ್ ಬೆಳಗ್ಗೆ ರಿಜೆಕ್ಟ್ ಮಾಡಿದ್ದಾರೆ. ಈಗ ಅದನ್ನ ಪತ್ತೆ ಪರಿಗಣನೆಗೆ ತೆಗೆದುಕೊಂಡಿದ್ದಾರೆ.ಅಭ್ಯರ್ಥಿ ಹಾಗೂ ಏಜೆಂಟ್ ಗಳನ್ನ ಕರೆಸಿಕೊಂಡು ಅಬ್ಸರ್ವರ್ ಗಳು ಅವ್ರ ಪರ ಕೆಲಸ ಮಾಡ್ತಿದ್ದಾರೆ.ಈಗ ಮರು ಎಣಿಕೆ ಮಾಡುವಂತೆ ಬರೆದುಕೊಟ್ಟಿದ್ದಾರೆ. ಕಾಂಗ್ರೆಸ್ ನವ್ರು ,ಜೆಡಿಎಸ್ ನವ್ರು ಮನವಿ ಮಾಡಿದ್ದಾರೆ.ಮುಂದೆ ಏನು ತೀರ್ಮಾನ ತೆಗೆದುಕೊಳ್ತಾರೋ‌ ನೋಡೋಣ.ಮುಂದೆ ಕಾನೂನು ಹೋರಾಟ ಇದ್ದಿದ್ದೇ ಎಂದು ಶಾಸಕ ರಾಮಲಿಂಗಾರೆಡ್ಡಿ ರೆಡ್ಡಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ